Posts

Image
Add caption ಸ್ವಾಮಿ ವಿವೇಕಾನಂದ  (ನರೇಂದ್ರನಾಥ ದತ್ತ) ( ಜನವರಿ ೧೨ ,  ೧೮೬೩  -  ಜುಲೈ ೪ ,  ೧೯೦೨ )  ಭಾರತದ  ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ  ತತ್ತ್ವಜ್ಞಾನಿ ಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ. ಚಿಕಾಗೋದಲ್ಲಿ ವಿವೇಕಾನಂದರು, ಸೆಪ್ಟೆಂಬರ್ ೧೮೯೩. On the left, Vivekananda wrote: "one infinite pure and holy – beyond thought beyond qualities I bow down to thee". [೧] ಜನನ 12 ಜನವರಿ 1863   ಕಲ್ಕತ್ತಾ ,  ಬಂಗಾಳ ಪ್ರೆಸಿಡೆನ್ಸಿ ,  ಬ್ರಿಟಿಷ್ ಇಂಡಿಯಾ (ಈಗ ಕೋಲ್ಕತಾ, ಪಶ್ಚಿಮ ಬಂಗಾಳ, ಭಾರತ) ಮರಣ ಟೆಂಪ್ಲೇಟು:Death date 1902-7-1, and parents ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ ಬೇಲೂರು ಮಠ, ಬಂಗಾಲ ಪ್ರಾಂತ್ಯ ,  ಬ್ರಿಟಿಷ್ ಇಂಡಿಯಾ (ಈಗ ಪಶ್ಚಿಮ ಬಂಗಾಲ, ಭಾರತ) ಜನ್ಮ ನಾಮ ನರೇಂದ್ರನಾಥ ದತ್ತ Founder of ಬೇಲೂರು ಮಠ,  ರಾಮಕೃಷ್ಣ ಮಠ  ಮತ್ತು ರಾಮಕೃಷ್ಣ ಮಿಷನ್ ಗುರು ರಾಮಕೃಷ್ಣ ಪರಮಹಂಸ ತತ್ವಶಾಸ್ತ್ರ ವೇದಾಂತ ಸಾಹಿತ್ಯದ ಕೆಲಸಗಳು ರಾಜ ಯೋಗ ,  ಕರ್...